ಕರುನಾಡ ಸಿರಿಗನ್ನಡ ಸಂಪದ, ಜ್ನಾನ ದೇಗುಲವಿದು ಕನ್ನಡಿಗ ಕೈ ಮುಗಿದು ಒಳಗೆ ಬಾ
Friday, October 1, 2010
ಕನ್ನಡಿಗ
ಎದ್ದು ನಿಲ್ಲು ಕಂದನೆ
ಕನ್ನಡದ ಕಂದನೆ
ಸಿರಿಗನ್ನಡ ಉಳಿಸಲು
ಭಾಷೆ ಬೆಳಸಿ ಬೆಳಗಲು
ನಾಡು ನುಡಿಯ ನೋಡು
ತಾಯಿ ಸೇವೆ ಮಾಡು
ಭಾಷೆ ಬೇದ ಅಳಿಸು
ಕನ್ನಡತನ ಉಳಿಸು
ಕುವೆಂಪು ಬೇಂದ್ರೆ ನಾಡು
ನರಸಿಂಹ ಸ್ವಾಮಿ ಹಾಡು
ನಮ್ಮ ಹೆಮ್ಮೆ ನಾಡು
ಕರುನಾಡ ಕನ್ನಡ ನಾಡು
Newer Posts
Older Posts
Home
Subscribe to:
Posts (Atom)